Thursday 18 July 2013

ರಾಗ : ಹಂಸಾನಂದಿ
ತಾಳ : ಆದಿ

ಪಲ್ಲವಿ 

ರಾಘವೇಂದ್ರ ರಾಯರ ಪಾದಾಂಬುಜ
ಆರಾಧಕರ ಕೊಂಡಾಡಿರೊ ||

ಅನುಪಲ್ಲವಿ 

ನಾರಾಯಣ ನಾಮ ಪಾರಾಯಣರಾ
ಪಾದಾರವಿಂದ ಸುಧಾ ಸಾರವ ಬೀರುವ ॥

ಚರಣ 

ಸಾರಿ ಭಕ್ತರ ಪಾದಾರವಿಂದಕೆ
ನಮಸ್ಕಾರ ಮಾಡಿರೋ ಸಾಷ್ಟಾಂಗದಿಂದಲಿ ॥
ಧೀರ ಶ್ರೀ ಕಮಲೇಶ ವಿಠಲ ರಾಯನು ತನ್ನ
ಸಾರೋಗ್ಯ ಕೊಟ್ಟು ಸಲಹುವ ಸಂತರ ॥