ರಾಗ : ಹಂಸಾನಂದಿ
ತಾಳ : ಆದಿ
ಪಲ್ಲವಿ
ರಾಘವೇಂದ್ರ ರಾಯರ ಪಾದಾಂಬುಜ
ಆರಾಧಕರ ಕೊಂಡಾಡಿರೊ ||
ಅನುಪಲ್ಲವಿ
ನಾರಾಯಣ ನಾಮ ಪಾರಾಯಣರಾ
ಪಾದಾರವಿಂದ ಸುಧಾ ಸಾರವ ಬೀರುವ ॥
ಚರಣ
ಸಾರಿ ಭಕ್ತರ ಪಾದಾರವಿಂದಕೆ
ನಮಸ್ಕಾರ ಮಾಡಿರೋ ಸಾಷ್ಟಾಂಗದಿಂದಲಿ ॥
ಧೀರ ಶ್ರೀ ಕಮಲೇಶ ವಿಠಲ ರಾಯನು ತನ್ನ
ಸಾರೋಗ್ಯ ಕೊಟ್ಟು ಸಲಹುವ ಸಂತರ ॥
ತಾಳ : ಆದಿ
ಪಲ್ಲವಿ
ರಾಘವೇಂದ್ರ ರಾಯರ ಪಾದಾಂಬುಜ
ಆರಾಧಕರ ಕೊಂಡಾಡಿರೊ ||
ಅನುಪಲ್ಲವಿ
ನಾರಾಯಣ ನಾಮ ಪಾರಾಯಣರಾ
ಪಾದಾರವಿಂದ ಸುಧಾ ಸಾರವ ಬೀರುವ ॥
ಚರಣ
ಸಾರಿ ಭಕ್ತರ ಪಾದಾರವಿಂದಕೆ
ನಮಸ್ಕಾರ ಮಾಡಿರೋ ಸಾಷ್ಟಾಂಗದಿಂದಲಿ ॥
ಧೀರ ಶ್ರೀ ಕಮಲೇಶ ವಿಠಲ ರಾಯನು ತನ್ನ
ಸಾರೋಗ್ಯ ಕೊಟ್ಟು ಸಲಹುವ ಸಂತರ ॥